Saturday, April 28, 2018

ಸಮಯ ಉಳ್ಳವರು ತೀರ್ಥಯಾತ್ರೆಯ ಮಾಡುವರಯ್ಯಾ! 
ನಾನೇನಮಾಡಲಿ ಸಮಯವಿಲ್ಲದವನಯ್ಯಾ! 
ಇರುವಸ್ಥಳವೇ ಕೈಲಾಸ!! 
ಕುಡಿವನೀರೇ ಗಂಗೆ!! 
ಕೂಡಿ ತಿನ್ನುವಾನ್ನವೇ 
ದಾಸೋಹಪ್ರಸಾದವಯ್ಯಾ!!!
ಕೂಡಲಸಂಗಯ್ಯನ 
ಭಕ್ತರೆನ್ನ ಆತ್ಮಸಂಗಾತಿಗಳಯ್ಯ !!!
ವಿದ್ಯಾರಣ್ಯಪುರನಿವಾಸ 
ಶ್ರೀಕಂಠಕೇಳಯ್ಯ !!

No comments:

Post a Comment