Saturday, April 28, 2018

ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ, 
ಬಿತ್ತಿದಂತೆ ಬೆಳೆ,
 ಮಾಡಿದ್ದುಣ್ಣೋ ಮಹರಾಯ ಎಂಬ ಮಾತುಗಳು 
ನಮಗೆ ದಾರಿದೀಪವಾಗುವಂತ ಮಾತುಗಳಾಗಿವೆ . 
ಮಾತು, ಧ್ಯಾನ, ಪೂಜೆ, ಸೇವೆ ಎಲ್ಲ ವಿಚಾರಗಳಲ್ಲಿ 
ಹೇಗೆ ವರ್ತಿಸುತ್ತೇವೆ ಅದಕ್ಕೆ ತಕ್ಕಂತೆ ಫಲವನ್ನು ಪಡೆಯುತ್ತೇವೆ.
 ಬೇವಿನ ಬೀಜವ ಬಿತ್ತಿ ಮಾವಿನಬೆಳೆ ಬೆಳೆಯಲಾಗದು. 
ಬಿತ್ತಿದಂತೆ ಬೆಳೆ, ಮಾಡಿದ್ದುಣ್ಣೋ ಮಹರಾಯ 
ಎಂಬ ಮಾತಿನಂತೆ ನಾವು ಮಾಡಿದ್ದನ್ನು ಅನುಭವಿಸಲೇ ಬೇಕು. 
ಯದ್ಭಾವಂ ತದ್ಭವತಿ ನಮ್ಮ ಭಾವ 
ಹೇಗಿರುತ್ತದೆಯೋ ಹಾಗೆ ನಮ್ಮ ಪರಿಸರ,
 ಸಮಸ್ಯೆ, ಸುಖ-ದುಃಖ ಎಲ್ಲವೂ ಬದಲಾಗುತ್ತದೆ.

No comments:

Post a Comment