Friday, April 27, 2018


ಬಲವಂತದ ಸನ್ಯಾಸ ಹಸಿರೆಲೆಯ ಕಿತ್ತಂತೆ ,
ಒಣ ಎಲೆ ಉದುರಿದರೆ ನೋವಿಲ್ಲ, ನಿರಾಳ,
ಬಿತ್ತಿದಬೀಜ ಹೂವಾಗಲು ಕಾಲಬೇಕು ಕಾಯಬೇಕು
ಕೂಡಲೇ ಬೇಕೆನ್ನುವವರಿಗೆ ಕಾಗದದ ಹೂವಾದರೂ
ಸಾಕು


No comments:

Post a Comment